ಅದೃಷ್ಟದ ದಾವಣಗೆರೆಯಲ್ಲಿ ಇತಿಹಾಸ ನಿರ್ಮಿಸಲಿರುವ “ಸಿದ್ದರಾಮೋತ್ಸವ”ದ ಮಾರ್ಗಸೂಚಿ
ಸಿದ್ದರಾಮಯ್ಯನವರಿಗೆ ದಾವಣಗೆರೆ ಅದೃಷ್ಟದ ಜಿಲ್ಲೆಯಾಗಿ 2012ರಲ್ಲಿ ನಡೆದ ಸಮಾವೇಶದ ನಂತರ ರಾಜ್ಯ ಮುಖ್ಯಮಂತ್ರಿಯಾಗಿ ದಾಖಲೆಯ ೫ ವರ್ಷಗಳ ಕಾಲ ರಾಜ್ಯವನ್ನಾಳಿದ್ದರು. ಸಾರ್ಥಕತೆಯ 75ನೇ ಜನ್ಮದಿನಚಾರಣೆಯನ್ನು “ದಾವಣಗೆರೆ ನಗರದಲ್ಲಿ ಅಮೃತ ಮಹೋತ್ಸವ”ವನ್ನಾಗಿ ಸಿದ್ದರಾಮಯ್ಯನವರ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಮಾರ್ಗಸೂಚಿ ಅಕ್ಷರ ಮೀಡಿಯಾದ…